ಆತ್ಮೀಯರೇ,
ರಾಷ್ಟ್ರೀಯ ಕಾನೂನು ಶಾಲೆ ರಾಜ್ಯವ್ಯಾಪಿ ಆಯೋಜಿಸಿದ್ದ ”ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿಅಂಬೇಡ್ಕರ್” ಕಾರ್ಯಕ್ರಮದ ಸಮಾರೋಪ – ನಾಳೆ (ಮಾರ್ಚ್,27-2016) ಉಡುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಲಿದ್ದು. ಮಧ್ಯಾಹ್ನ 2.30 ರಿಂದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಕಾರರಾಗಿ ಲೇಖಕಿ – ಮಹಿಳಾ ಪರ ಹೋರಾಟಗಾರರಾಗಿರುವ ಡಾ.ಎಚ್.ಎಸ್.ಅನುಪಮಾರವರು ಆಗಮಿಸಲಿದ್ದಾರೆ.
Ambedkar Abhiyana Samaropa- PressNote.docx
- ambedkar abhiyana1499
- ambedkar abhiyana498
Advertisements